Posts

Showing posts from January, 2018

ಇತಿಹಾಸ

ಇತಿಹಾಸಕ್ಕೆ ಸಂಬಂಧಿಸಿದಂತೆ one ಅಂಕದ ಪ್ರಶ್ನೆಗಳು....ಹಾಗೂ ಉತ್ತರಗಳು.. . 1. ಮೊಗಲ್ ಸಾಮ್ರಾಜ್ಯ ಸ್ಥಾಪನೆ ಅದ ವರ್ಷ? *1526* . 2. ಮೊಗಲ್ ಸಾಮ್ರಾಜ್ಯದ ಸ್ಥಾಪಕ? *ಬಾಬರ್* . 3. ಬಾಬರ್ ನ ಮೂಲ ಹೆಸರು? *ಜಾಹಿರುದ್ದಿನ್* . 4. ಬಾಬರ್ ...

General knowledge

೧. ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯೆಂದು ಯಾವ ದೇಶವು ಭಾರತವನ್ನು ಮೀರಿಸಲಿದೆ? ಎ) ಯುಎಸ್ ಬಿ) ಜಪಾನ್ ಸಿ) ಚೀನಾ ✔️✔️ ಡಿ) ಜರ್ಮನಿ ೨. ವಿಶ್ವ ಆರ್ಥಿಕ ವೇದಿಕೆಯು 2018 ರಲ್ಲಿ ಅಂತರ್ಗ...

sda fda gk

Image
) ಭಾರತದ ಪ್ರಥಮ ಕಾನೂನು ಮಂತ್ರಿ ಯಾರು?  * ಡಾ.ಬಿ.ಆರ್.ಅಂಬೇಡ್ಕರ್. (1947-50). 2) ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು ಎಷ್ಟು?  * 11. 3) ಭಾರತದ ರಕ್ಷಣಾ ಪಡೆಗಳ ಅಧಿಕಾರ ಇರುವುದು ಯಾರಲ್ಲಿ?  * ರಾಷ್ಟ್ರಪತಿ. 4) ಭೂ ಸೇನೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?  * ಜನರಲ್. 5) ನೌಕಾದಳದ ಮುಖ್ಯ ಕಛೇರಿ ಎಲ್ಲಿದೆ?  * ದೆಹಲಿ. 6) ಕರ್ನಾಟಕದಲ್ಲಿರುವ ಪದ್ದತಿ ಯಾವುದು?  * ದ್ವಿಸದನ ಪದ್ಧತಿ. 7) ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?  * ರಾಷ್ಟ್ರಪತಿ. 8) ಅಶೋಕ ಚಕ್ರದ ಸಂಕೇತವೇನು?  * ನಿರಂತರ ಚಲನೆ. 9) ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?  * ಆಯತ. 10) ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?  * ಜನತ ನ್ಯಾಯಾಲಯ. 11) ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?  * ಮಂಡೋಕ ಉಪನಿಷತ್. 12) ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?  * ಚೈತ್ರಮಾಸ. 13) ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಘೋಷಣೆಯಾದ ವರ್ಷ ಯಾವುದು?  * 01/02/1992. 14) ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?  * ರಾಷ್ಟ್ರಪತಿ. 15) ಎಂ.ಪಿ. ವಿಸ್ತರಿಸಿರಿ?  * ಮೆಂಬರ್ ಆಫ್ ಪಾರ್ಲಿಮೆಂಟ್. ...

ರಾಜಮನೆತನಗಳ ಪ್ರಮುಖ ಅಂಶಗಳು.

ರಾಜಮನೆತನಗಳ ಪ್ರಮುಖ ಅಂಶಗಳು.  ೧) ಮೌರ್ಯರು : ━━━━━━━━━ ರಾಜ್ಯದ ನಾನಾ ಭಾಗಗಳಲ್ಲಿ ದೊರೆತಿರುವ ಶಾಸನಗಳು ಕನ್ನಡನಾಡು ಉತ್ತರದ ಮೌರ್ಯರ ಆಡಳಿತಕ್ಕೆ ಕ್ರಿ.ಪೂ. 3ನೇ ಶತಮಾನದಲ್ಲಿ ಒಳಪಟ್ಟಿತ್ತು ಎಂದು ಸಾರುತ್ತವೆ.  ಮೌರ್ಯರ ಹೆಸರಾಂತ ದೊರೆ ಅಶೋಕ (ಕ್ರಿ.ಪೂ. 273-233) ನ ಶಾಸನಗಳು ರಾಜ್ಯದ 11 ಸ್ಥಳಗಳಲ್ಲಿ ಕಂಡು ಬಂದಿವೆ. * ಚಂದ್ರಗುಪ್ತ ಮೌರ್ಯನು ತನ್ನ ಗುರು ಭದ್ರಬಾಹುವಿನೊಡನೆ ಕರ್ನಾಟಕದ ಶ್ರವಣ ಬೆಳಗೊಳದಲ್ಲಿ ಬಂದು ನೆಲೆಸಿದ್ದನು. * ಅಶೋಕನ ಕರ್ನಾಟಕದ ಪ್ರಾಂತ್ಯಗಳ ರಾಜಧಾನಿಗಳು : ಸುವರ್ಣಗಿರಿ, ಇಸಿಲ, ತೊಸಿಲ, ಸಂಪ. * ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತ ಸ್ಥಳಗಳು : - ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಅ.ಸಿದ್ದಾಪುರ, ಜಿ.ರಾಮೇಶ್ವರ. - ರಾಯಚೂರು ಜಿಲ್ಲೆಯ ಗವಿಮಠ,ಮಾಸ್ಕಿ, ಪಾಲ್ಕಿಗುಂಡು, ಕೊಪ್ಪಳ. - ಗುಲ್ಬರ್ಗಾ ಜಿಲ್ಲೆಯ ಸನ್ನತಿ. - ಬಳ್ಳಾರಿ ಜಿಲ್ಲೆಯ ನಿಟ್ಟೂರು, ಉದೇಗೊಳ್ಳಂ ೨) ಶಾತವಾಹನರು (ಕ್ರಿ.ಪೂ. 238 - ಕ್ರಿ.ಶ 225) : ━━━━━━━━━━━━━━━━━━━━━━━━━━━━━━ ━━━━━━━━━━━ ಮೌರ್ಯರ ಸಾಮಂತರಾಗಿದ್ದ ಇವರು, ಮೌರ್ಯರ ನಂತರ ಸ್ವತಂತ್ರರಾಗಿ, (ಕ್ರಿ.ಪೂ. 225 ರವರೆಗೆ ಆಳ್ವಿಕೆ ನಡೆಸಿದರು. * ಇವರ ರಾಜಧಾನಿ : ಪೈತಾನ್ ಅಥವಾ ಪ್ರತಿಷ್ಠಾನ. * ಇವರ ಲಾಂಛನ : ವರುಣ. * ಇವರೇ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆಯನ್...

ಬಹಮನಿ_ಸಾಮ್ರಾಜ್ಯ

#ಬಹಮನಿ_ಸಾಮ್ರಾಜ್ಯ ✌ ಬಹಮನಿ ಸಾಮ್ರಾಜ್ಯ ಕಾಲ - ಕ್ರಿ.ಶ.1347 – 1527 ✌ ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಮುಸ್ಲಿಂ ಸಾಮ್ರಾಜ್ಯ - ಬಹಮನಿ ಸಾಮ್ರಾಜ್ಯ ✌ಸ್ಥಾಪಕ - ಅಲ್ಲಾವುದ್ದೀನ್ ಹಸನ್ ಗಂಗೂ ಮತ್ತೊಂದು ಹೆಸರು - ...

Current affairs

ಸಾಮಾನ್ಯ ಜ್ಞಾನ. 1) ಇತ್ತೀಚೆಗೆ ಡಾ.ಬಿ.ಆರ್.ಅಂಬೇಡ್ಕರ್ ರವರ ಎಷ್ಟನೇ ಜನ್ಮದಿನ ಆಚರಿಸಲಾಯಿತು? * 125 ನೇ. 2) 2016 ರ ಪುರುಷರ ಟಿ 20 ವಿಶ್ವಕಪ್ ವಿಜೇತ ರಾಷ್ಟ್ರ ಯಾವುದು? * ವೆಸ್ಟ್ ಇಂಡಿಸ್. 3) "ಆಧುನಿಕ ಮನು" ಎಂದು ಯಾರನ್ನು ...