History
@kpsc_mantra
Q).ತಾಳಿಕೋಟೆ ಕದನದಲ್ಲಿ ಯಾವ ರಾಜ್ಯ ಮುಸ್ಲಿಂ ಒಕ್ಕೂಟವನ್ನು ಸೇರಲಿಲ್ಲ?
a) ಬಿಜಾಪುರ
b) ಬೀರಾರ್
c) ಬೀದರ್
d) ಗೋಲ್ಕಂಡ
Answer)ಬೀರಾರ್
Q).ತಾಳಿಕೋಟೆ ಯುದ್ದ ನಡೆದ ವಷ೯ .........
a) ಕ್ರಿ.ಶ.೧೫೫೫
b) ಕ್ರಿ.ಶ.೧೫೬೦
c) ಕ್ರಿ.ಶ.೧೫೬೫
d) ಕ್ರಿ.ಶ.೧೫೭೦
Answer)ಕ್ರಿ.ಶ.೧೫೬೫
Q).ವಿಜಯನಗರ ಮತ್ತು ಬಹುಮನಿ ರಾಜ್ಯಗಳ ನಡುವೆ ನಿರಂತರ ಯುದ್ದಕ್ಕೆ ಮುಖ್ಯ ಕಾರಣ ........
a) ಮಧುರೆಯ ರಾಜ್ಯ
b) ಕೊಂಕಣ
c) ಗೋವಾ
d) ರಾಯಚೂರು-ದೋ-ಅಬ್ ಪ್ರದೇಶ
Answer)ರಾಯಚೂರು-ದೋ-ಅಬ್ ಪ್ರದೇಶ
Q).ವಿಜಯನಗರದ ಸಾಮ್ರಾಟರು ಸಾಮಾನ್ಯವಾಗಿ ವಿಧಿಸುತ್ತಿದ್ದ ಕಂದಾಯದ ದರ ...........
a) ೧/೨ ಭಾಗ
b) ೧/೩ ಭಾಗ
c) ೧/೪ ಭಾಗ
d) ೧/೫ ಭಾಗ
Answer)೧/೩ ಭಾಗ
Q).ಕೃಷ್ಣದೇವರಾಯನು ಬಹಮನೀ ಸುಲ್ತಾನನನ್ನು ಬಿಡುಗಡೆ ಮಾಡಿದ್ದಕ್ಕೆ ಬಂದ ಬಿರುದು …….
a) ತ್ರೈಸಮುದ್ರ ತೋಯಾಪಿತಾವಾಹನ
b) ಅತಿಶಯ ದವಳ
c) ನವಕೋಟಿ ನಾರಾಯಣ
d) ಯವನರಾಜ್ಯ ಪ್ರತಿಷ್ಟಾಪನಚಾಯ೯
Answer)ಯವನರಾಜ್ಯ ಪ್ರತಿಷ್ಟಾಪನಚಾಯ೯
Q).ವಿಜಯನಗರದ ಕಾಲದಲ್ಲಿ ನಿಮಿ೯ಸಲಾದ ಗೋಪುರಗಳನ್ನು ಏನೆಂದು ಕರೆಯುತ್ತಿದ್ದರು?
a) ವಿಜಯಗೋಪುರ
b) ಮಹಾಗೋಪುರ
c) ರಾಯಗೋಪುರ
d) ಶಿಖರ
Answer)ರಾಯಗೋಪುರ
Q).ಗಂಗಾದೇವಿ ರಚಿಸಿದ ಕೃತಿ ಯಾವುದು?
a) ಹದಿಬದೆಯ ಧಮ೯
b) ಜಾಂಬವತಿ ಕಲ್ಯಾಣ
c) ವರದಾಂಬಿಕ ಪರಿಣಯ
d) ಮಧುರಾ ವಿಜಯಂ
Answer)ಮಧುರಾ ವಿಜಯಂ
Q).ಕುಮಾರವ್ಯಾಸನು ರಚಿಸಿದ ಕೃತಿ ಯಾವುದು?
a) ಆದಿಪುರಾಣ
b) ಗದಾಯುದ್ದ
c) ಕನಾ೯ಟಕ ಕಥಾಮಂಜರಿ
d) ಜೈಮಿನಿ ಭಾರತ
Answer)ಕನಾ೯ಟಕ ಕಥಾಮಂಜರಿ
Q).ಅಲ್ಲಾಸಾನಿ ಪೆದ್ದಣ್ಣ ರಚಿಸಿದ ಕೃತಿ ಯಾವುದು ?
a) ರಾಧಾಮಾಧವಂ
b) ಯಶೋಧರ ಚರಿತೆ
c) ಗಿರಿಜಾಕಲ್ಯಾಣ
d) ಮನುಚರಿತಂ
Answer)ಮನುಚರಿತಂ
Q).ಇಮ್ಮಡಿ ದೇವರಾಯನ ಕಾಲದಲ್ಲಿ ಭೇಟಿ ಕೊಟ್ಟ ಪಶಿ೯ಯಾದ ರಾಯಬಾರಿ ಯಾರು?
a) ಅಬ್ದುಲ್ ರಜಾಕ್
b) ಇಬ್ನಾಬಟೂಟ
c) ಆಲ್ ಮಸೂದಿ
d) ಸುಲೈಮಾನ್
Answer) ಅಬ್ದುಲ್ ರಜಾಕ್ ಇವನು ಪಷಿ೯ಯಾ ದೇಶದವನು
Q).ರಗಳೆಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
a) ಪಂಪ
b) ನಾಗಚಂದ್ರ
c) ಹರಿಹರ
d) ರಾಘವಾಂಕ
Answer) ಹರಿಹರ
https://t.me/joinchat/F7ZIPk4DGNIoI3vL3BWArg
@kpsc_mantra
Q).ಅಭಿನವ ಪಂಪ ಎಂದು ಯಾರನ್ನು ಕರೆಯುತ್ತಾರೆ?
a) ನಾಗಚಂದ್ರ
b) ನಾಗವಮ೯
c) ಹರಿಹರ
d) ರಾಘವಾಂಕ
Answer) ನಾಗಚಂದ್ರ
Q).ಯಾವ ದೊರೆಯ ಕಾಲದಲ್ಲಿ ಹೊಯ್ಸಳರು ಕಲ್ಯಾಣಿ ಚಾಲುಕ್ಯರಿಂದ ಸ್ವಾತಂತ್ರ್ಯ ಪಡೆದರು?
a) ೧ನೇ ಬಲ್ಲಾಳ
b) ವಿಷ್ಣುವಧ೯ನ
c) ೨ನೇ ಬಲ್ಲಾಳ
d) ೨ನೇ ನರಸಿಂಹ
Answer) ವಿಷ್ಣುವಧ೯ನ
Q).ಯಾವ ಹೊಯ್ಸಳ ದೊರೆಯ ಕಾಲದಲ್ಲಿ ಮಲ್ಲಿಕಾಪರನು ದಾಳಿ ನಡೆಸಿದನು?
a) ವಿಷ್ಣುವಧ೯ನ
b) ೩ನೇ ಬಲ್ಲಾಳ
c) ೨ನೇ ಬಲ್ಲಾಳ
d) ವಿರೂಪಾಕ್ಷ
Answer) ೩ನೇ ಬಲ್ಲಾಳ
Q).ವಿಷ್ಣುವಧ೯ನನ ಮೊದಲ ಹೆಸರೇನು?
a) ನಾರಾಯಣ
b) ಬಿಟ್ಟದೇವ
c) ಕಕ೯
d) ಇಂದ್ರ
Answer) ಬಿಟ್ಟದೇವ
Q).ವಿಷ್ಣುವಧ೯ನನ ಆಶ್ರಯ ಪಡೆದ ವೈಷ್ಣವ ಗುರು ಯಾರು?
a) ಮಧ್ವಾಚಾಯ೯
b) ರಾಮಾನುಜಾಚಾಯ೯
c) ಶಂಕರಾಚಾಯ೯
d) ಪುರಂದರದಾಸ
Answer) ರಾಮಾನುಜಾಚಾಯ೯
Q).ಹೊಯ್ಸಳರ ಸುಪ್ರಸಿದ್ದ ದೊರೆ ಯಾರು?
a) ವಿಷ್ಣುವಧ೯ನ
b) ೩ನೇ ಬಲ್ಲಾಳ
c) ನೃಪಕಾಮ
d) ೨ನೇ ನರಸಿಂಹ
Answer) ವಿಷ್ಣುವಧ೯ನ
Q).ಹೊಯ್ಸಳರ ರಾಜಧಾನಿ ದ್ವಾರಸಮುದ್ರದ ಈಗಿನ ಹೆಸರು ...........
a) ಬೇಲೂರು
b) ಹಳೇಬೀಡು
c) ಶ್ರವಣಬೆಳಗೊಳ
d) ಗುಲ್ಬಗಾ೯
Answer) ಹಳೇಬೀಡು
Q).ಸಳನ ಗುರು ಯಾರು?
a) ಸಿಂಹನಂದಿ
b) ಗುಣಾಢ್ಯ
c) ವಿದ್ಯಾರಣ್ಯ
d) ಸುದತ್ತಾಚಾಯ೯
Answer) ಸುದತ್ತಾಚಾಯ೯
Q).ಬಸವೇಶ್ವರರು ಪ್ರಾರಂಭಿಸಿದ ಧಾಮಿ೯ಕ ಪಂಥ ಯಾವುದು ?
a) ವೈಷ್ಣವ
b) ವೀರಶೈವ
c) ಶೈವ
d) ಬ್ರಾಹ್ಮಣ
Answer) ವೀರಶೈವ
Q).ಹೊಯ್ಸಳರ ಲಾಂಛನ ಯಾವುದು ?
a) ಸಿಂಹ
b) ಮಧಗಜ
c) ಹುಲಿಯನ್ನು ಸಂಹರಿಸುತ್ತಿರುವ ಸಳನ ಚಿತ್ರ
d) ವರಾಹ
Answer) ಹುಲಿಯನ್ನು ಸಂಹರಿಸುತ್ತಿರುವ ಸಳನ ಚಿತ್ರ
Q).ಹೊಯ್ಸಳರ ರಾಜಧಾನಿ ಯಾವುದು?
a) ಕುವಲಾಲ
b) ಬನವಾಸಿ
c) ಬಾದಾಮಿ
d) ದ್ವಾರಸಮುದ್ರ
Answer) ದ್ವಾರಸಮುದ್ರ
Q).ವಿಜಯನಗರ ಸಾಮ್ರಾಜ್ಯದ ಉದಯಕ್ಕೆ ಮುಖ್ಯ ಕಾರಣರಾದವರು ........
a) ಸಿಂಹನಂದಿ
b) ಮಯೂರವಮ೯
c) ವಿದ್ಯಾರಣ್ಯ
d) ಸುದತ್ತಾಚಾಯ೯
Answer)ವಿದ್ಯಾರಣ್ಯ
Q).ಬೇಲೂರಿನ ಜಗತ್ಪ್ರಸಿದ್ದ ಚೆನ್ನಕೇಶವ ದೇವಾಲಯವನ್ನು ನಿಮಿ೯ಸಿದವನು ?
a) ೩ನೇ ಬಲ್ಲಾಳ
b) ವಿಷ್ಣುವಧ೯ನ
c) ವೀರಬಲ್ಲಾಳ
d) ಸಳ
Answer)ವಿಷ್ಣುವಧ೯ನ
Q).ಜನ್ನನು ಬರೆದ ಕೆಳಗಿನ ಕೃತಿ …………….
a) ಅನಂತನಾಥ ಪುರಾಣ
b) ಆದಿಪುರಾಣ
c) ಲೀಲಾವತಿ
d) ರಾಮಚಂದ್ರ ಚರಿತೆ
Answer)ಅನಂತನಾಥ ಪುರಾಣ
Q).ಕವಿ ಜನ್ನನಿಗೆ ಆಶ್ರಯ ನೀಡಿದ ಹೊಯ್ಸಳ ಅರಸ ........
a) ವೀರಬಲ್ಲಾಳ ೩
b) ವಿಷ್ಣುವಧ೯ನ
c) ವೀರಬಲ್ಲಾಳ ೧
d) ವೀರಬಲ್ಲಾಳ ೪
Answer)ವೀರಬಲ್ಲಾಳ ೩
Q).“ ಧಮಾ೯ಮೃತ “ ವನ್ನು ಬರೆದ ನಯಸೇನನು ಈ ರಾಜನ ಆಸ್ಥಾನದಲ್ಲಿದ್ದನು ............
a) ವಿಷ್ಣುವಧ೯ನ
b) ನೃಪತುಂಗ
c) ಇಮ್ಮಡಿ ಪುಲಕೇಶಿ
d) ಮಯೂರವಮ೯
Answer) ವಿಷ್ಣುವಧ೯ನ
Q).“ಪಂಚ ಪ್ರಧಾನ ಸಮಿತಿ“ ಈ ವ್ಯವಸ್ಥೆ ಕಂಡು ಬಂದದ್ದು ಈ ಅರಸರ ಕಾಲದಲ್ಲಿ ........
a) ಚಾಲುಕ್ಯರು
b) ಹೊಯ್ಸಳರು
c) ರಾಷ್ತ್ರಕೂಟರು
d) ಗಂಗರು
Answer)ಹೊಯ್ಸಳರು
Q).ಹೊಯ್ಸಳರ ಪ್ರಾರಂಭದ ರಾಜಧಾನಿ ಯಾವುದು?
a) ಸೊಸೆವೂರು
b) ದ್ವಾರಸಮುದ್ರ
c) ಹಳೇಬೀಡು
d) ಕೋಲಾರ
Answer)ಸೊಸೆವೂರು
Q).ಪ್ರಸಿದ್ದ ಕೇಶವ ದೇವಾಲಯವನ್ನು ಯಾರ ಆಳ್ವಿಕೆಯಲ್ಲಿ ಕಟ್ಟಿಸಲಾಯಿತು?
a) ವಿಷ್ಣುವಧ೯ನ
b) ೩ನೇ ನರಸಿಂಹ
c) ೨ನೇ ಪುಲಕೇಶಿ
d) ೩ನೇ ಬಲ್ಲಾಳ
Answer) ೩ನೇ ನರಸಿಂಹ
Q).ಪ್ರಸಿದ್ದ ಚೆನ್ನಕೇಶವ ದೇವಾಲಯವು ಎಲ್ಲಿದೆ?
a) ಬಾದಾಮಿ
b) ಅಜಂತಾ
c) ಕಂಚಿ
d) ಬೇಲೂರು
Answer) ಬೇಲೂರು
Q).ಹೊಯ್ಸಳ ದೇವಾಲಯಗಳ ಜಗಲಿಯು ಯಾವ ಆಕಾರದಲ್ಲಿದೆ?
a) ಅಷ್ಟಭುಜ
b) ತ್ರಿಭುಜ
c) ನಕ್ಷತ್ರ
d) ಚತುಭು೯ಜ
Answer) ನಕ್ಷತ್ರ
Q).ಕೇಶಿರಾಜನು ರಚಿಸಿದ ಕೃತಿ ಯಾವುದು?
a) ಶಬ್ದಮಣಿ ದಪ೯ಣ
b) ಸೂಕ್ತಿ ಸುಧಾರಣ
c) ಹರಿಶ್ಚಂದ್ರ ಕಾವ್ಯ
d) ಗಿರಿಜಾ ಕಲ್ಯಾಣ
Answer) ಶಬ್ದಮಣಿ ದಪ೯ಣ
Q).ಕೃಷ್ಣದೇವರಾಯನು ಆಮುಕ್ತ ಮೌಲ್ಯವನ್ನು ಯಾವ ಭಾಷೆಯಲ್ಲಿ ರಚಿಸಿದನು?
a) ತಮಿಳು
b) ಕನ್ನಡ
c) ಸಂಸ್ಕೃತ
d) ತೆಲಗು
Answer) ತೆಲಗು
Q).ಶಂಕರಾಚಾಯ೯ರು ಉತ್ತರದಲ್ಲಿ ಸ್ಥಾಪಿಸಿದ ಮಠ ಯಾವುದು ?
a) ಗೋವಧ೯ನ ಪೀಠ
b) ಶಾರದಾ ಪೀಠ
c) ಕಾಳಿಕಾ ಪೀಠ
d) ಜ್ಯೋತಿಮ೯ಠ l
Answer)ಜ್ಯೋತಿಮ೯ಠ
Q).ಬಸವೇಶ್ವರರು ಪ್ರಚುರ ಪಡಿಸಿದ ತತ್ವವನ್ನು ಏನೆಂದು ಕರೆಯುತ್ತಾರೆ ?
a) ವಿಶಿಷ್ಟಾದ್ವೈತ
b) ಶಕ್ತಿ ವಿಶಿಷ್ಟಾದ್ವೈತ
c) ಅದ್ವೈತ
d) ದ್ವೈತ
Answer)ಶಕ್ತಿ ವಿಶಿಷ್ಟಾದ್ವೈತ
Q).ಮಧ್ವಾಚಾಯ೯ರು ಎಲ್ಲಿಂದ ಕೃಷ್ಣನ ವಿಗ್ರಹವನ್ನು ತಂದು ಉಡುಪಿಯಲ್ಲಿ ಪ್ರತಿಷ್ಟಾಪಿಸಿದರು?
a) ಜಗನ್ನಾಥಪುರಿ
b) ವಾರಣಾಸಿ
c) ಬದರಿ
d) ದ್ವಾರಕಾ
Answer)ದ್ವಾರಕಾ
Q).“ ಒಂದು ಮರೆತು ಸಾಮ್ರಾಜ್ಯ “ ಎಂಬ ಕೃತಿಯನ್ನು ಬರೆದವರು ಯಾರು?
a) ಸ್ಮಿತ್
b) ರಾಬಟ್೯ ಸೀವಲ್
c) ಫಗೂ೯ಸನ್
d) ಪಸಿ೯ಬ್ರೌನ್
Answer) ರಾಬಟ್೯ ಸೀವಲ್
Q).ರಾಮಾನುಜಾಚಾಯ೯ರು ಯಾವ ಮಠದ ಮಠಾದಿಪತಿಗಳಾಗಿದ್ದರು ?
a) ಕಾಶಿ
b) ಉಡುಪಿ
c) ಶ್ರೀರಂಗಂ
d) ಶೃಂಗೇರಿ
Answer)ಶ್ರೀರಂಗಂ
Q).ಶಂಕರಾಚಾಯ೯ರು ಕನಾ೯ಟದಲ್ಲಿ ಎಲ್ಲಿ ಮಠವನ್ನು ಸ್ಥಾಪಿಸಿದರು ?
a) ಹಾವಣಿ
b) ಕೋಲಾರ
c) ಶೃಂಗೇರಿ
d) ಶಂಕರಮಠ
Answer) ಶೃಂಗೇರಿ
Q).ಶಂಕರಾಚಾಯ೯ರು ಪ್ರಚುರಪಡಿಸಿದ ಸಿದ್ದಾಂತ ಯಾವುದು ?
a) ವಿಶಿಷ್ಟಾದ್ವೈತ
b) ದ್ವೈತ
c) ಅದ್ವೈತ
d) ಶೈವ
Answer) ಅದ್ವೈತ
Q).ವಿಜಯನಗರವನ್ನು ಆಳಿದ ಪ್ರಥಮ ಮನೆತನ ಯಾವುದು ?
a) ಸಾಳುವ
b) ತುಳುವ
c) ಸಂಗಮ
d) ಅರೆವೀಡು
Answer) ಸಂಗಮ
Q).ವಿಜಯನಗರದ ಲಾಂಛನ ಯಾವುದು?
a) ವರಾಹ
b) ಗರುಡ
c) ಮದಗಜ
d) ಸಿಂಹ
Answer)ವರಾಹ
Q).ವಿಜಯನಗರ ಸಾಮ್ರಾಜ್ಯವು ಯಾವಾಗ ಆಸ್ತಿತ್ವಕ್ಕೆ ಬಂದಿತು ?
a) ಕ್ರಿ.ಶ.೧೨೨೬
b) ಕ್ರಿ.ಶ.೧೩೩೦
c) ಕ್ರಿ.ಶ.೧೧೩೦
d) ಕ್ರಿ.ಶ.೧೩೩೬
Answer) ಕ್ರಿ.ಶ.೧೩೩೬
https://t.me/joinchat/F7ZIPk4DGNIoI3vL3BWArg
@kpsc_mantra
Join our group
Comments
Post a Comment